ಬಿಡದಿ ಪೊಲೀಸರ ನಿರ್ಲಕ್ಷೆ, ಕಾನೂನು ಕ್ರಮಕ್ಕಾಗಿ ಕೆಆರ್‌ಎಸ್‌ ಸೈನಿಕರ ಆಗ್ರಹ

Suvarna Yuga Digital
1 Min Read

ರಾಮನಗರ: ಬಿಡದಿ ಭದ್ರಪುರದಲ್ಲಿ ಅಪ್ರಾಪ್ತ ಬಾಲಕಿಯು ಕಾಣೆಯಾದ ಸಂದರ್ಭದಲ್ಲಿ ಬಿಡದಿ ಪೊಲೀಸ್ ನವರು ಕುಟುಂಬದ ಸದಸ್ಯರಿಂದ
ದೂರು ದಾಖಲಾಗಿದೆ . ತೆಗೆದುಕೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ ಈ ಪ್ರಕರಣದ ಕುರಿತು ಕ್ರಮ ಕೈಗೊಳ್ಳುವಂತೆ ಹಾಗೂ ಕೊಲೆಯಾದ ಅಪ್ರಾಪ್ತ ಬಾಲಕಿಯ ಶವಸಂಸ್ಕಾರಕ್ಕೆ ಆಗಮಿಸಿದ
ಸಂದರ್ಭದಲ್ಲಿ ಮಹಿಳಾ ಹೋರಾಟಗಾರರ ಮೇಲೆ ಪೊಲೀಸ್ ಅಧಿಕಾರಿಗಳು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಕೈಗೊಳ್ಳುವಂತೆ ಕೆಆರ್ಎಸ್ ಪಕ್ಷದ ರಾಜ್ಯ ಮಹಿಳಾ ಘಟಕದ ವತಿಯಿಂದ ಕರ್ನಾಟಕ ಮಹಿಳಾ ಆಯೋಗಕ್ಕೆ ಮನವಿ,

ಕರ್ನಾಟಕ ರಾಜ್ಯ ಮಹಿಳಾ ಆಯೋಗವೂ ಕರ್ನಾಟಕದಲ್ಲಿ ನಡೆಯುತ್ತಿರುವ
ಅತ್ಯಾಚಾರ ಮತ್ತು ಪ್ರಕರಣಗಳನ್ನು ಗಂಭೀರವಾಗಿ ತೆಗೆದುಕೊಂಡ ಆರೋಪಿತರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ

Share This Article